Sat. Sep 30th, 2023

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರಿಗೆ ಹಲವಾರು ಆರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಲವರಿಗೆ ಹೆಚ್ಚಾಗಿ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂದರೆ ಗ್ಯಾಸ್ಟಿಕ್ ಸಮಸ್ಯೆ ಇದು ಸರಿಯಾಗಿ ಊಟ ಮಾಡದೆ ಇದ್ದಾಗ ಸಮಯಕ್ಕೆ ಸರಿಯಾಗಿ ಮತ್ತು ನೀವು ಎಣ್ಣೆ ಪದಾರ್ಥ ಸೇವನೆ ಮಾಡುವುದರಿಂದ ಈ ರೀತಿ ಸಮಸ್ಯೆ ಉಂಟಾಗುತ್ತದೆ. ಮತ್ತು ಖಾರ ಪದಾರ್ಥ ತಿನ್ನುವುದರಿಂದ ಈ ಸಮಸ್ಯೆ ಉಂಟಾಗುತ್ತದೆ ಹೊಟ್ಟೆಯಲ್ಲಿ ಉರಿ ಮತ್ತು ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಇದರಿಂದ ತುಂಬಾ ಊಟ ಮಾಡಿದ ಆಹಾರ ಸರಿಯಾಗಿ ಜೀರ್ಣಕ್ರಿಯೆ ಆಗುವುದಿಲ್ಲ. ಮತ್ತು ಊಟ ಮಾಡಲು ಆಗುವುದಿಲ್ಲ ಎದೆ ಉರಿ ಮತ್ತು ಹುಳಿ ತೇಗು ಬರುವುದು ಈ ರೀತಿ ಸಮಸ್ಯೆ ಉಂಟಾಗುತ್ತದೆ ಅದಕ್ಕೆ ಒಂದು ಮನೆಮದ್ದು ಇದೆ. ಅದು ಯಾವುದೆಂದರೆ ಒಂದು ಲೋಟ ಎಳ್ಳಿ ನೀರಿಗೆ ಒಂದು ಚಮಚ ಕಲ್ಲಸಕ್ಕರೆ ಹಾಕಿಕೊಂಡು ಕುಡಿದರೆ ನಿಮ್ಮ ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.

ಇದನ್ನು ಯಾವಾಗ ಬಳಸಬೇಕು ಎಂದರೆ ಊಟ ತಿಂಡಿ ಮಾಡುವ ಮೊದಲು ಇದನ್ನು ಕುಡಿಯಬೇಕು. ನಂತರ ಆಹಾರವನ್ನು ಸೇವನೆ ಮಾಡಿದರೆ ನಿಮ್ಮ ಆಹಾರ ಜೀರ್ಣಕ್ರಿಯೆ ಆಗುತ್ತದೆ ದೇಹದಲ್ಲಿ ಯಾವುದೇ ಹೊಟ್ಟೆ ಉರಿ ಮತ್ತು ಎದೆ ಉರಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಹೊಟ್ಟೆಯಲ್ಲಿರುವ ಎದೆಉರಿ ಸಮಸ್ಯೆಯನ್ನು ಎಳನೀರು ಅಲ್ಕಲಿ ಎಂಬ ಅಂಶ ಇದು ಕಡಿಮೆ ಮಾಡುತ್ತದೆ ಅದರಲ್ಲಿ ಮಧುರ ರಸ ಉತ್ಪತ್ತಿಯಾಗುತ್ತದೆ .ಹಾಗೂ ಹೊಟ್ಟೆಯಲ್ಲಿರುವ ಆಸಿಡ್ ನಿವಾರಣೆ ಮಾಡುತ್ತದೆ ಎಳನೀರು ಉತ್ತಮವಾದ ಮನೆ ಮದ್ದು ಆಗಿದೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ಇದು ಅಸಿಡಿಟಿ ಸಮಸ್ಯೆಗೆ ತುಂಬಾ ಒಳ್ಳೆಯದು ನಿವಾರಣೆ ಮಾಡುತ್ತದೆ .ಇನ್ನೂ ಒಂದು ಮನೆಮದ್ದು ಇದೆ ಅದು ಯಾವುದೆಂದರೆ ಹಸುವಿನ ಹಸಿ ಹಾಲನ್ನು ಸೇವನೆ ಮಾಡಿದರೆ ನಿಮಗೆ ಗ್ಯಾಸ್ಟಿಕ್ ಸಮಸ್ಯೆ ನಿವಾರಣೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಬಳಸಿ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.