ಸಾಮಾನ್ಯವಾಗಿ ಶುಗರ್ ಪೇಷಂಟ್ ಗಳಿಗೆ ಮತ್ತು ಎಲ್ಲೋ ಯಾವಾಗಲೂ ಕಾಲಿಗೆ ಏಟುಮಾಡಿಕೊಂಡು ಮತ್ತು ಕಾಲಿಗೆ ಮೊಳೆ ಅಥವಾ ಯಾವುದಾದರೂ ಒಂದು ವಸ್ತು ಚುಚ್ಚಿ ಅದು ಆ ಜಾಗ ವಾಸಿಯಾಗದೆ ಕಾಲಿನ ಮೂಳೆ ಮಾಂಸಕಂಡ ವಾಸಿಯಾಗದೆ ಕೊಳೆತು ಹೋಗುವುದಕ್ಕೆ ಗ್ಯಾಂಗ್ರಿನ್ ಎಂದು ಕರೆಯುತ್ತಾರೆ ಈ ಗ್ಯಾಂಗ್ರಿನ್ ಅನ್ನು ಹೇಗೆ ತಡೆಗಟ್ಟುವುದು ಮತ್ತು ಇದಕ್ಕೆ ಮನೆಮದ್ದು ಔಷಧಿ ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ ನಾನು ಮೊದಲೇ ಹೇಳಿದಹಾಗೆ ಎಲ್ಲರಿಗೂ ಗ್ಯಾಂಗ್ರಿನ್ ಬರುವುದಿಲ್ಲ ಶುಗರ್ ಪೇಷಂಟ್ ಗಳಿಗೆ ವಾತಪ್ರಕೃತಿ ಅವರಿಗೆ ಜಾಸ್ತಿ ಆಗುವುದು ಕಫ ಮತ್ತು ಪಿತ್ತ ಇರುವರಿಗೆ ಆಗುವುದಿಲ್ಲ ಅದಕ್ಕೆ ನಾವು ಸಿಹಿ ಮೈಲ್ ಅಂತ ಕೂಡ ಆಡು ಭಾಷೆಯಲ್ಲಿ ಮಾತನಾಡುತ್ತೇವೆ ಸಿಹಿ ಮೈನಲ್ಲಿ ಎರಡು ವಿಧ ಇದೆ.
ಒಂದು ಸಣ್ಣ ಗಾಯ ದೊಡ್ಡಬೇಳವಾಗಿ ಶುಗರ್ ಪೇಷಂಟ್ ಗಳು ಒಂದು ಸಣ್ಣ ಗಾಯವನ್ನು ಮಾಡಿಕೊಳ್ಳದೆ ಇನ್ಸುಲಿನ್ ತೆಗೆದುಕೊಳ್ಳದೆ ಮೆಡಿಸನ್ ತೆಗೆದುಕೊಳ್ಳದೇ ಇದ್ದು ಆಯುರ್ವೇದದ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಇವರಿಗೆ ನಾವು ಜಾತ್ಯತೀತ ತೈಲಅಂತ ಬರುತ್ತದೆ ಸಾಮಾನ್ಯವಾಗಿ ಬೀದಿ ಪಂಡಿತರ ಹತ್ತಿರ ಬಾಳೆ ಶ್ರೇಷ್ಠವಾದ ಅಂತ ತೈಲ ಇದೆ ಶೀತಲ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ನಾವು
ಕೊಡುವಂತಹ ಮಾತ್ರೆಯನ್ನು ತೆಗೆದುಕೊಂಡು ತೈಲವನ್ನು ಸ್ವಲ್ಪ ಹಾಕಿ ಬಿಸಿ ಮಾಡಿ ಎರಡು ಕ್ಯಾಪ್ಸೂಲನ್ನು ಹಾಕಿದ್ದಾರೆ ಬೆಳಿಗ್ಗೆ ರಾತ್ರಿ ಹಾಕುತ್ತಾ ಬಂದರೆ ಅಡಿಯಲ್ಲಿ ಒಂದು ತಟ್ಟೆ ಹಿಡಿದು ಮೇಲೆ ಎಣ್ಣೆಯನ್ನು
ಹಾಕುತ್ತ ಮತ್ತೆ ಆ ಎಣ್ಣೆಯನ್ನು ಬಿಸಿ ಮಾಡಿ ಮೂರು ತಿಂಗಳ ಹಾಕುತ್ತಾ ಬಂದರೆ ಎಷ್ಟೇ ದೊಡ್ಡವರಾದರೂ ಚಿಕ್ಕದಾಗಿ ಗುಣವಾಗುತ್ತ ಬರುತ್ತದೆ.ಎಷ್ಟೇ ದೊಡ್ಡ ಕಾಯಾಗಿ ಆಕಾಶದಲ್ಲಿ ಮಾಂಸಖಂಡವನ್ನು ಹುಳ ಮೇಯುತ್ತ ಮೇಲೆ ಹೋಗಿದ್ದರು ಜಾತ್ಯಾತೀತ ತೈಲವನ್ನು ಹಚ್ಚಿದರೆ ಹುಳ ಗಳೆಲ್ಲವೂ ಕೆಳಗೆ ಬಂದು ಸತ್ತು ಹೋಗುತ್ತವೆ ಮತ್ತು ಗಾಯದ ರಂದ್ರವನ್ನು ಮುಚ್ಚು ಹಾಕುತ್ತಾ ಗಾಯ ವಾಸಿಯಾಗುತ್ತದೆ ನಾವು ಕೊಡುವಂತ ಹನ್ನೆರಡು ಮಾತ್ರೆಗಳನ್ನು ತೆಗೆದುಕೊಳ್ಳುವ ಅಂಥವರಿಗೆ ಈ ಗ್ಯಾಂಗ್ರಿನ್ ಬರುವುದಿಲ್ಲ ಒಂದು ವೇಳೆ ಅವರಿಗೆ ಮೊದಲನೇ ಹಂತದಲ್ಲಿ ಇದ್ದರೆ ನಾವು ಕೊಡುವಂತ ಮಾತ್ರ ಎಲ್ಲಿ ಎರಡು ಮಾತ್ರ ಜಾಸ್ತಿ ಕೊಡುತ್ತೇವೆ ಅದರಿಂದ ಮುಂದೆ ಗ್ಯಾಂಗ್ರಿನ್ ಅಂತಹ ದೊಡ್ಡ ಕಾಯಿಲೆ ಬರುವುದನ್ನು ತಪ್ಪಿಸುತ್ತೇವೆ ಪರಿಸರದಲ್ಲಿರುವ ಸಿಗುವಂತಹ ಔಷಧಿ ಸಸ್ಯಗಳ ಮೂಲಕ ತಯಾರಿಸಿರುವ ಜಾತ್ಯತೀತ ತೈಲವನ್ನು ಉಪಯೋಗಿಸಿ ಮುಂದೆ ಬರುವಂತಹ ತೊಂದರೆಗಳನ್ನು ತಪ್ಪಿಸಿಕೊಳ್ಳಿ.
