Fri. Dec 8th, 2023

ಓಂ ಶ್ರೀ ಸಿಗಂದೂರು ಚೌಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತೇಜಸ್ವಿ ನಾರಾಯಣಭಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9900494333.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9900494333.

ಇಂದಿನ ದಿನ ಭವಿಷ್ಯ…

ಮೇಷ ರಾಶಿ:- ಉದ್ಯೋಗ ಬದಲಾವಣೆಯಿಂದ ಆಕಸ್ಮಿಕವಾಗಿ ನಿಮಗೆ ಶುಭವಾರ್ತೆ ಇಂದಿನ ದಿನ ಸಿಗುತ್ತದೆ ಸ್ಥಿರ ವಾದಂತಹ ವಾಹನ ಖರೀದಿ ಕೂಡ ಇವತ್ತು ನಿರ್ಧಾರ ಮಾಡುತ್ತೀರಾ ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಲಾಭವಿರುತ್ತದೆ ಚಿನ್ನ ವ್ಯಾಪಾರಸ್ತರಿಗೆ ಉತ್ತಮ ಲಾಭ ದೊರೆಯುತ್ತದೆ.

ವೃಷಭ ರಾಶಿ:- ವೃತ್ತಿರಂಗದಲ್ಲಿ ಇರುವವರಿಗೆ ಸಮಾಧಾನಕರವಾದ ವಾತಾವರಣ ಇರುತ್ತದೆ ರೈತಾಪಿ ವರ್ಗದವರಿಗೆ ಸಂತೋಷದ ವಾರ್ತೆ ಕೇಳಿ ಬರಲಿದೆ.

ಮಿಥುನ ರಾಶಿ:- ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎನ್ನುವ ಪ್ರಸಂಗಗಳು ಹೆಚ್ಚು ಆಗುವುದರಿಂದ ಮಾನಸಿಕ ಖಿನ್ನತೆಗೆ ಎದುರಾಗಬಹುದು ಆಂಜನೇಯಸ್ವಾಮಿಯ ಸೂತ್ರವನ್ನು ಪಠಿಸಿದರೆ ಒಳ್ಳೆಯದು ಆಗುತ್ತದೆ ಹಾಗೂ ಹಿರಿಯರ ಆಶೀರ್ವಾದವನ್ನು ಪಡೆಯಿರಿ.ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9900494333.

ಕಟಕ ರಾಶಿ:- ವ್ಯಾಪರ ಮತ್ತು ವಹಿವಾಟಿನಲ್ಲಿ ಮಂದಗತಿಯ ಪ್ರವೃತ್ತಿಯನ್ನು ಕಾಣಬರುತ್ತದೆ ಯೋಗ್ಯ ವಯಸ್ಕರಿಗೆ ಕಂಕಣಬಲ ಕೂಡಿಬಂದಿದೆ ಮದುವೆ ನಿಶ್ಚಯ ಆಗುವ ಸಂದರ್ಭವಿರುತ್ತದೆ ಮೇಲಧಿಕಾರಿಗಳಿಗೆ ಜವಾಬ್ದಾರಿ ಹೆಚ್ಚಿಸಲಾಗಿದೆ.

ಸಿಂಹ ರಾಶಿ:- ನೀವು ಬಹಳ ದಿನದಿಂದಲೂ ಅಂದುಕೊಂಡ ಕೆಲಸ ಇನ್ನು ಕೆಲವೇ ದಿನಗಳಲ್ಲಿ ಈಡೇರಲಿದೆ ಉದ್ಯೋಗಿಗಳಿಗೆ ಇಷ್ಟವಾದ ಸ್ಥಳ ದೊರಕುವ ಸಾಧ್ಯತೆ ಇದೆ ಮತ್ತು ಇಂದು ನೀವು ಆಕಸ್ಮಿಕ ವಾದಂತಹ ಹಳೆಯ ಸ್ನೇಹಿತರನ್ನು ಭೇಟಿ ಮಾಡುತ್ತೀರ.

ಕನ್ಯಾ ರಾಶಿ:- ನಿಮ್ಮ ಸಹನೆ ನಿಮ್ಮ ದೊಡ್ಡ ಅಸ್ತ್ರವಾಗಿದೆ ನಿಮಗೆ ಅಪರೂಪದ ಪ್ರಭಾವಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದೆ ಅವರಿಗೆ ಈ ಕ್ಷಣದಲ್ಲಿ ನೀವು ಸಹಾಯ ಮಾಡಿದರೆ ಅವರು ನಿಮಗೆ ಮುಂದೆ ಉಪಯೋಗಕ್ಕೆ ಬರುತ್ತಾರೆ.

ತುಲಾ ರಾಶಿ:- ಹೊಸ ಸ್ನೇಹಿತರ ಬಳಗ ಒಂದು ನಿಮ್ಮನ್ನು ಭೇಟಿ ಮಾಡಬಹುದು ಮತ್ತು ನೀವು ಮಾಡುತ್ತಿರುವಂತಹ ಉತ್ತಮ ಕಾರ್ಯಗಳಿಗೆ ಅವರು ಬೆಂಬಲವನ್ನು ಸೂಚಿಸುತ್ತಾರೆ ಹಾಗೂ ಇಂದಿನ ದಿನ ನೀವು ಉತ್ತಮ ಹೆಸರನ್ನು ಗಳಿಕೆ ಮಾಡುತ್ತೀರಾ.ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9900494333.

ವೃಶ್ಚಿಕ ರಾಶಿ:- ಅನೇಕ ರೀತಿಯ ಬದಲಾವಣೆಗಳನ್ನು ಕುರಿತು ಇಂದು ನೀವು ಜಾಣತನದಿಂದ ಯೋಚನೆ ಮಾಡಬೇಕು ಮಗನು ತನ್ನ ಕಾರ್ಯದಲ್ಲಿ ತನ್ನಿಲೀನಾಗಿದ್ದು ನಿಮ್ಮ ಹೆಚ್ಚಿನ ಕೆಲಸಗಳನ್ನು ಮುಂದೆ ನಿಂತು ಮಾಡುತ್ತೇನೆ ಇದು ನಿಮಗೆ ಹೆಮ್ಮೆ ಎನಿಸುತ್ತದೆ.

ಧನಸ್ಸು ರಾಶಿ:- ನೀವು ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲಾ ಸಮಯದಲ್ಲಿ ಸರಿ ಇರುವುದಿಲ್ಲ ಎಂದು ನೆನಪಿನಲ್ಲಿಟ್ಟುಕೊಳ್ಳಿ ಆದಷ್ಟು ಗುರುಹಿರಿಯರ ಹಿತವಚನಗಳನ್ನು ಆಲಿಸಿ ಇಲ್ಲವೇ ಹಿತೈಷಿಗಳಾದ ಬಂಧುಗಳ ಸಲಹೆಯನ್ನು ಪಡೆದು ಮುಂದೆ ಹೋಗಿ.

ಮಕರ ರಾಶಿ:- ಹಲವಾರು ಮಂದಿಯನ್ನು ಭೇಟಿ ಮಾಡುವ ಸಂದರ್ಭ ಇಂದಿನ ದಿನ ಇರುತ್ತದೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಆದರೆ ಅದು ಸ್ವಲ್ಪ ಕಾರ್ಯರೂಪಕ್ಕೆ ಬರಲು ವಿಳಂಬವಾಗಬಹುದು ಬೇಸರ ಪಡಬೇಡಿ ಮುಂದೆ ಒಳ್ಳೆಯದು ಆಗುತ್ತದೆ.ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9900494333.

ಕುಂಭ ರಾಶಿ:- ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬ ಗೊಂದಲಕ್ಕೆ ಅತಿ ಶೀಘ್ರದಲ್ಲಿ ತೆರೆಬೀಳಲಿದೆ ಸಣ್ಣ ಪುಟ್ಟ ತೊಂದರೆಗಳನ್ನು ಭೂತಕನ್ನಡಿಯಲ್ಲಿ ನೋಡಿದ ಸಹಜವಾಗಿಯೇ ಅದು ದೊಡ್ಡದಾಗಿ ಕಾಣುತ್ತದೆ ಅನಗತ್ಯ ಭಯ ಅನರೋಗ್ಯಕ್ಕೆ ಕಾರಣವಾಗಬಹುದು.

ಮೀನ ರಾಶಿ:- ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ಆಗುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಆಗುವ ಸಾಧ್ಯತೆ ಇದೆ ಆದರೆ ಮಾನಸಿಕವಾಗಿ ಕಿರಿಕಿರಿ ಇರುತ್ತದೆ ಆದರೆ ಮುಂದೆ ನಿಮಗೆ ಉದ್ಯೋಗದಲ್ಲಿ ನೆಮ್ಮದಿ ದೊರೆಯುತ್ತದೆ