Fri. Dec 8th, 2023

ರಾಮಾಯಣ-ಮಹಾಭಾರತ ಅದೆಷ್ಟೋ ಪ್ರಸಂಗಗಳಲ್ಲಿ ಎಷ್ಟೋ ಜನರ ಅಹಂಕಾರವನ್ನು ಆಂಜನೇಯನ ಒಡೆದು ಹಾಕಿದ್ದಾನೆ. ವಿಶೇಷವಾಗಿ ಮಹಾಭಾರತದಲ್ಲಿ ಶ್ರೀಕೃಷ್ಣನ ಆಂಜನೇಯನ ಮುಖಾಂತರವೇ ಅರ್ಜುನ ಬಲರಾಮ ಭೀಮ ಸುದರ್ಶನ ಚಕ್ರ ಗರುಡ ಮತ್ತು ಸತ್ಯಭಾಮಳ ಅಹಂಕಾರವನ್ನು ನುಚ್ಚುನೂರು ಮಾಡಿರುವುದು ನಿಮಗೆಲ್ಲ ಗೊತ್ತೇ ಇದೆ. ಶ್ರೀ ಆಂಜನೇಯನ ಜೊತೆ ಅಪಾರವಾದ ಬಲವಿದೆ ಅನ್ನೋದರಲ್ಲಿ ಎರಡನೇ ಮಾತೇ ಇಲ್ಲ ರಾಮಾಂಜನೇಯ ಯುದ್ಧದ ನಂತರ ಆಂಜನೇಯನನ್ನು ಪ್ರಶಾಂಸಿ ಸುತ್ತ ಶ್ರೀರಾಮ ಹೇಳುತ್ತಾರೆ. ರಾವಣನ ಸೇನೆಯಲ್ಲಿ ಸ್ವಯಂ ರಾವಣ ಕುಂಭಕರ್ಣ ಮತ್ತು ಮೇಘ ರಾಜರಂತ ಅಪರಾಜಿತ ವೀರ ರಿದ್ದರು. ನಮ್ಮ ಸೇನೆಯನ್ನು ಕೂಡ ಸ್ವಯಂ ನಾನು ಲಕ್ಷ್ಮಣ ಸುಗ್ರೀವ ಜಾಂಬವಂತ ವಿಭೀಷಣ ಮತ್ತು ಅಂಗ ಯೋಧರಂತಮಹಾನ್ ವಿತರಿದರು.

ಆದರೆ ಇವರಲ್ಲಿ ಯಾರು ಸಹ ಆಂಜನೇಯನ ಸಮಬಲ ಮಾಡುವಂತಹ ಇರಲಿಲ್ಲ ಇಡೀ ವಿಶ್ವದಲ್ಲಿ ಪರಮ ಪಿತಾಮಹ ಬ್ರಹ್ಮ ನಾರಾಯಣ ಭಗವಾನ್ ರುದ್ರನನ್ನು ಬಿಟ್ಟು ಯಾರೊಬ್ಬರೂ ಆಂಜನೇಯನನ್ನು ಸೋಲಿಸುವ ಶಕ್ತಿ ಹೊಂದಿಲ್ಲ ಇಷ್ಟೊಂದು ಶಕ್ತಿಶಾಲಿಯಾದ ಆಂಜನೇಯನು ಅತ್ಯಂತ ವಿನಮ್ರ ಮತ್ತು ಮದುವೆಯಾಗಿದ್ದರು. ಅಂತದ್ದರಲ್ಲಿ ಅಹಂಕಾರವೆಂಬ ಚುಚ್ಚು ಅಕ್ಷರ ಅವರ ಹತ್ತಿರ ಸುಳಿವ ಪ್ರಯತ್ನ ಕೂಡ ಮಾಡುವುದಿಲ್ಲ ಆದರೆ ಸ್ನೇಹಿತರೆ ರಾಮಾಯಣದಲ್ಲಿ ಬರುವ ಒಂದು ಪ್ರಸಂಗದಲ್ಲಿ ಆಂಜನೇಯನಿಗೆ ಬರುವ ಬಲ ಶಕ್ತಿ ಮತ್ತು ವ್ಯಕ್ತಿಯ ಬಗ್ಗೆ ಅಹಂಕಾರ ಬರುತ್ತದೆ.

ಆದರೆ ಯಾರ ಭಕ್ತಿ ಶ್ರೀರಾಮ ನಡೆಗೆ ದಾರಯರೆಯುತ್ತದೆಯೋ ಅಂಥವರ ಅಹಂಕಾರ ಮುರಿದು ಬುದ್ಧಿ ಬೆಳಕಿನೆಡೆಗೆ ಬರಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಬನ್ನಿ ಮಧು ಭಾಷೆ ರಾಮಭಕ್ತ ನಾಗಿದ್ದಾಗ ಆಂಜನೇಯನಿಗೆ ಬಂದಿದ್ದಾದರೂ ಏಕೆ ಯಾಕೆ ಆಂಜನೇಯ ಶಿವಲಿಂಗವನ್ನು ಭಸ್ಮ ಮಾಡುವಂತಹ ಕೆಟ್ಟ ಯೋಚನೆ ಮಾಡಿದ ನೋಡೋಣ ಬನ್ನಿ. ಈ ಪ್ರಸಂಗ ನಡೆದದ್ದು ಶ್ರೀ ರಾಮ ಸೇನೆ ಶ್ರೀ ರಾಮ ಸೇತುವೆ ನಿರ್ಮಾಣ ಮಾಡುವ ಮೊದಲು ವಿಜಯ ಪ್ರಾಪ್ತಿಯ ಆಶೀರ್ವಾದ ಪಡೆಯಲು ಶ್ರೀರಾಮನಿಗೆ ಮಹಾದೇವನ ಪೂಜೆ ಮತ್ತು ಶಿವಲಿಂಗವನ್ನು ಸ್ಥಾಪನೆ ಮಾಡುವ ಇಚ್ಛೆ ಯಾಗುತ್ತದೆ ಆಗ ಆಂಜನೇಯನನ್ನು ಕರೆದೆ ಶ್ರೀರಾಮ ಕಾಶಿಗೆ ಹೋಗಿ ಒಂದು ದಿವ್ಯ ಶಿವಲಿಂಗ ತಂದು ನದಿಯ ದಂಡೆಯ ಮೇಲೆ ಸ್ಥಾಪಿಸಲು ಹೇಳುತ್ತಾರೆ ಪ್ರಭುಗಳ ಅಗ್ನ ಸಿಗುತ್ತದಂತೆ ಆಂಜನೇಯನ ತೀವ್ರಗತಿಯಲ್ಲಿ ಕಾಶಿ ತಲುಪುತ್ತಾರೆ ಒಂದು ದಿವ್ಯ ಶಿವಲಿಂಗ ದೊಂದಿಗೆ ವಾಪಸ್ಸಾದ ಆಂಜನೇಯನಿಗೆ ಒಂದು ಆಶ್ಚರ್ಯ ಕಾದಿತ್ತು ಆಂಜನೇಯನ ಆಗಮನಕ್ಕೆ ಕಾಯದ ಶ್ರೀರಾಮನು ಮಗದೊಂದು ಶಿವಲಿಂಗಕ್ಕೆ ಪೂಜೆ ಅರ್ಚನೆ ಮಾಡುತ್ತಿದ್ದನು.