ಶ್ರೀ ಗಾಯತ್ರಿ ಜ್ಯೋತಿಷ್ಯಾಲಯ
ದೈವಶಕ್ತಿ ಹೊಂದಿರುವ ಪಂಡಿತ್ ಕೃಷ್ಣಕುಮಾರ್
ಉದ್ಯೋಗ,ವ್ಯಾಪಾರಾಭಿವೃದ್ದಿ,ಪ್ರೇಮ ವಿವಾಹ,ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ವಿದೇಶದಲ್ಲಿ ಇದ್ದವರಿಗೆ ಪೋನ್ ಮೂಲಕ ಪರಿಹಾರ 9448895570.
ಕನ್ನಡ ತುಳು ಹಿಂದಿ ಭಾಷೆಯಲ್ಲಿ ವಿವರಿಸುತ್ತಾರೆ.
ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿ ಪರಿಹಾರ ಸಿಗದೆ ನಿರಾಶೆ ಆಗಿದ್ದಲ್ಲಿ ಇಲ್ಲಿ ಪರಿಹಾರ ಶತಸಿದ್ದ 9448895570
ಮೇಷ ರಾಶಿ:- ದೇವತಾಕಾರ್ಯಗಳಿಗೆ ಮನೆಯಲ್ಲಿ ಚಿಂತನೆ ಮಾಡುವಿರಿ ಸಂಗಾತಿ ಸಾಂಗತ್ಯ ನಿಮ್ಮ ಆದರ್ಶ ಜೀವನ ಬಹಳ ರೋಮಾಂಚನಕಾರಿ ಆಗಿರುತ್ತದೆ ಜಗಳಾ ಆಡುವ ಪರಿಸ್ಥಿತಿ ಬಂದಿದೆ ಆ ಸ್ಥಳ ಖಾಲಿ ಮಾಡುವುದು ಉತ್ತಮ.

ವೃಷಭ ರಾಶಿ:- ಹಿರಿಯರ ಮಾರ್ಗದರ್ಶನದಿಂದ ನಿಮ್ಮ ಯೋಜನೆಗಳಿಗೆ ಸಿದ್ಧತೆ ನಿವೇಶನ ಖರೀದಿಗೆ ಆಸಕ್ತಿ ವಹಿಸುವಿರಿ. ನಿಮ್ಮ ಸಂಗಾತಿಯ ವಿಚಾರಗಳಿಂದ ಪ್ರಭಾವಿತರಾಗಿ ನಿಮ್ಮ ಬೆಳವಣಿಗೆಗೆ ಸಹಕಾರಿಯಾಗುವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತೀರಿ.ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ಮಿಥುನ ರಾಶಿ:- ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ ಮುನಿಸಿಕೊಳ್ಳುವುದು ಒಳ್ಳೆಯದಲ್ಲ ಹಣಕಾಸು ಬಂದರೆ ಉಳಿತಾಯ ಮಾಡಿ ಭವಿಷ್ಯದ ದೃಷ್ಟಿಕೋನ ಅಳವಡಿಸಿಕೊಳ್ಳಬೇಕು ಆದಷ್ಟು ಇಂದು ದುಂದುವೆಚ್ಚವನ್ನು ತಪ್ಪಿಸಿದ್ದು ಆರಾಮವಾದ ಭಾವನೆ ಹೊಂದಿರುತ್ತೀರೆ.
ಕಟಕ ರಾಶಿ:- ಯೋಗ್ಯವಾದದ್ದು ಖರೀದಿ ಮಾಡುವಿರಿ ವೈಭೋಗದ ವಸ್ತುಗಳಿಗಾಗಿ ಮಾರುಹೋಗದಿರಿ ನಿಮ್ಮ ಕೆಲಸದಲ್ಲಿ ಹೊಸದಾದ ಸಂಶೋಧನೆ ಹಾಗೂ ಆಧುನಿಕ ತಂತ್ರಜ್ಞಾನ ಬಳಸಿ ಕೊಳ್ಳುವಿರಿ ನವೀನ ಯೋಜನೆಗಳಿಂದ ಲಾಭಾಂಶ ಹೆಚ್ಚಾಗುತ್ತದೆ.ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ಸಿಂಹ ರಾಶಿ:- ಕುಟುಂಬದಲ್ಲಿ ವಿಷಯಗಳ ಬಗ್ಗೆ ಮಾತನಾಡುವಾಗ ನಿಮ್ಮದೇ ನಡೆಯಬೇಕು ಎಂಬ ಧೋರಣೆ ಸರಿಯಲ್ಲ ನಿಮ್ಮ ಸಿಟ್ಟಿಗೆ ಬುದ್ಧಿ ಕೊಡುವುದು ಸರಿಯಲ್ಲ ನಿಮ್ಮಲ್ಲಿ ಮೂಡುವ ಅನೇಕ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರ ಹುಡುಕಿದರೆ ಎಲ್ಲ ಸರಿಯಾಗುತ್ತದೆ.
ಕನ್ಯಾ ರಾಶಿ:- ಚಿಕ್ಕ ವಿಷಯಗಳಲ್ಲಿ ಆನಂದ ಕಾಣಬಹುದು ದೋಷಗಳನ್ನು ಹೊರತುಪಡಿಸಿ ಜೀವನ ರೂಪಿಸಿಕೊಳ್ಳಿ ಸಂಗಾತಿಯ ಬೇಡಿಕೆಗೆ ಅಗತ್ಯ ಸಹಕಾರ ಕೊಡುವುದು ಒಳ್ಳೆಯದು ಹಣಕಾಸಿನ ಪ್ರಗತಿಯಲ್ಲಿ ನೀವು ಬಹಳ ಶ್ರಮಪಡುವುದನ್ನು ಕಾಣಬಹುದು.ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ತುಲಾ ರಾಶಿ:- ನಿಮ್ಮ ಮಾತಿನ ಶೈಲಿ ಮತ್ತು ಕೆಲಸದ ಬಗೆಗಿನ ಪ್ರಾಮುಖ್ಯತೆ ಎಲ್ಲರ ಮನಗೆಲ್ಲುತ್ತದೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳುವಿರಿ ಸಹವರ್ತಿಗಳಿಂದ ಕೆಲಸದಲ್ಲಿ ಕಿರಿಕಿರಿ ಬರುವ ಸಾಧ್ಯತೆ ಕಂಡುಬರುತ್ತದೆ.
ವೃಶ್ಚಿಕ ರಾಶಿ:- ಕುಟುಂಬದಲ್ಲಿ ಶುಭ ಸುದ್ದಿ ಆಲಿಸುವಿರಿ ನಿಮ್ಮ ಇಷ್ಟದ ಕಾರ್ಯಗಳನ್ನು ಮಾಡಲು ಬಯಸುವಿರಿ ಈ ದಿನ ಹೆಚ್ಚಿನ ಶ್ರಮದಿಂದ ಆರೋಗ್ಯದಲ್ಲಿ ಏರುಪೇರು ಕಾಣಬಹುದು ದೈಹಿಕ ಕ್ಷಮತೆ ಕಾಪಾಡಿಕೊಳ್ಳುವುದು ಮುಖ್ಯ.ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ಧನು ರಾಶಿ:- ಹೊಸ ಯೋಜನೆ ಕೈಬೀಸಿ ಕರೆಯಲಿದೆ ನೀವು ಶುಭ ಕೆಲಸ ಮಾಡಲು ಪಣತೊಡುವಿರಿ ಗುರಿಯು ಸ್ವಲ್ಪ ದೂರವಿದೆ ಪ್ರಯತ್ನಶೀಲರಾದವರು ಮುಟ್ಟುವಿರಿ ಯೋಜನೆ ರೂಪಿಸಿಕೊಳ್ಳಿ ಕೆಲಸಗಳನ್ನು ಪೂರ್ಣ ಮಾಡುವ ಸಾಧ್ಯತೆ ಕಂಡುಬರುತ್ತದೆ.
ಮಕರ ರಾಶಿ:- ನಿಮ್ಮ ಯೋಜನೆಗಳಲ್ಲಿ ಕೆಲವರು ಆತಂಕಕಾರಿ ಹುನ್ನಾರ ಮಾಡಲಿದ್ದಾರೆ ಹೂಡಿಕೆಗಳಲ್ಲಿ ಆದಷ್ಟು ಸಂಪೂರ್ಣ ಜ್ಞಾನ ಪಡೆಯ ಬೇಕಾಗಿದೆ ವೈಯಕ್ತಿಕ ವೈಯಕ್ತಿಕ ಸಮಸ್ಯೆಗಳಿಗೆ ಆದಷ್ಟು ಶಾಂತಚಿತ್ತದಿಂದ ನಡೆದುಕೊಳ್ಳಿ ಬಂಡವಾಳದ ಸಮಸ್ಯೆಗೆ ಆತ್ಮೀಯರು ಸಹಕಾರ ನೀಡುತ್ತಾರೆ.ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
ಕುಂಭ ರಾಶಿ:- ಹಲವರು ಹೊಗಳಿದ ಮಾತಿಗೆ ನೀವು ಹೆಚ್ಚಿನ ಬಿಂಕ ಪಡುವುದು ಬೇಡ ಕಜನ ಕಲಹದಂತಹ ವಿಚಾರಗಳಿಗೆ ಆದ್ಯತೆ ನೀಡಬೇಡಿ ಹೊಸ ಪರಿಚಯಸ್ಥರಿಂದ ಆದಷ್ಟು ಅಂತರ ಕಾಯ್ದುಕೊಳ್ಳುವುದು ಮುಖ್ಯ.
ಮೀನ ರಾಶಿ:- ಈ ದಿನ ಲವಲವಿಕೆಯಿಂದ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ ನಿಮ್ಮ ಕೆಲಸದಲ್ಲಿ ನಿಷ್ಠೆ ಲಾಭವನ್ನು ತಂದು ಕೊಡುವುದು ನಿಶ್ಚಿತ ಕೆಲವರು ಅನಗತ್ಯವಾಗಿ ನಿಮ್ಮನ್ನು ಪ್ರೇರೇಪಿಸಬಹುದು ಆದಷ್ಟು ಎಚ್ಚರಿಕೆವಹಿಸಿ ಕೆಲಸದ ಒತ್ತಡ ಮನೆಯವರ ಮೇಲೆ ಹೇರುವುದು ಬೇಡ.ವಿವಾಹದಲ್ಲಿ ವಿಳಂಬ,ಆರೋಗ್ಯ ತೊಂದರೆ,ದಾಂಪತ್ಯ ಕಿರಿಕಿರಿ,ಕೋರ್ಟು ಕೇಸು,ಹಣಕಾಸು, ಸಾಲದ ಸುಳಿ,ಎಂತಹ ಜೀವನದ ಕಠಿಣ ಗುಪ್ತ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಶತಸಿದ್ದ 9448895570.
