ಸಾಮಾನ್ಯವಾಗಿ ನಾವು ತಿಳಿದಿರುವ ಹಾಗೆ ಕೆಲವೊಂದು ಮೆಡಿಸಿನ್ ಗಳು ಮಾತ್ರ ನಮಗೆ ಆರೋಗ್ಯವನ್ನು ಕಾಪಾಡುವುದಕ್ಕೆ ಸಹಾಯ ಮಾಡುತ್ತದೆ ಎಂದು ನಾವು ನಂಬಿದ್ದೇವೆ ಆದರೆ ನವಿಲು ದಿನಗಳಿಂದ ಹಿಡಿದು ಪಾರಿವಾಳದ ಪೂಕ್ಕ ಹಾಗೂ ಸಗಣಿ ಎಲ್ಲಾ ಕೆಲವು ವಸ್ತುಗಳು ಒಂದಲ್ಲ ಒಂದು ರೀತಿಯಿಂದ ಉಪಯೋಗಕಾರಿ ಆಗಿರುತ್ತವೆ ಮಣ್ಣು ಕಲ್ಲು ಗಿಡ ಮರದ ಎಲೆಗಳು ಮುಂತಾದವುಗಳು ಕೂಡ ಔಷಧಿಯ ಗುಣವನ್ನು ಹೊಂದಿರುತ್ತವೆ ಚರಕ ಮಹರ್ಷಿಗಳು ಒಂದು ಮಾತನ್ನು ಹೇಳಿದ್ದಾರೆ ಪ್ರತಿಯೊಂದು ವಸ್ತುವಿನಲ್ಲೂ ಕೂಡ ಅದಕ್ಕೆ ಆದಂತ ಔಷಧ ಗುಣಯವಿರುತ್ತದೆ ನೀವು ಅದರಲ್ಲಿರುವ ಔಷಧೀಯ ಗುಣ ವನ್ನು ನೋಡಬೇಕು ನಾವು ಅದನ್ನು ಗುರುತಿಸಬೇಕು ಅದು ತುಂಬಾ ಮುಖ್ಯವಾದದ್ದು ಎಂದು ಮಹರ್ಷಿಗಳು ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.
ಒಬ್ಬ ಬಿಸಿನೆಸ್ ಮ್ಯಾನ್ ಆತನಿಗೆ ಯಾವುದಾದರೂ ವಸ್ತು ವಿದ್ದರೆ ಆದರಿಂದ ಆತನಿಗೆ ಉಪಯೋಗ ಆಗಲೇಬೇಕು ಎಂದು ಭಾವಿಸುತ್ತಾನೆ ಒಬ್ಬ ರೈತ ಎಲ್ಲ ಗಿಡಗಳನ್ನು ಬೆಳೆಸುವುದಕ್ಕೆ ಇಷ್ಟಪಡುತ್ತಾನೆ ಸತ್ತಿರುವ ಗಿಡವನ್ನು ಗೊಬ್ಬರವಾಕಿ ಮತ್ತೆ ಜೀವ ಪಡಿಸುವ ಕೆಲಸವನ್ನು ಮಾಡು ತ್ತಾನೆ ಮಯೂರ ಪೂಚ್ಚ ಬಸ್ಮಾ ಅಂದರೆ ನವಿಲುಗರಿಯನ್ನು ತೆಗೆದು ಕೊಂಡು ಬಂದು ಅದನ್ನು ಚೆನ್ನಾಗಿ ತೊಳೆದು ಅದನ್ನು ಒಣಗಿದ ನಂತರ ತುಪ್ಪವನ್ನ ಕಾಯಿಸಿ ಅದರೊಳಗೆ ಅದನ್ನ ಅಜ್ಜಿ ನಂತರ ದೀಪವನ್ನು ಹಚ್ಚಿ ದೀಪದಲ್ಲಿ ನವಿಲು ಗಿರಿಯನ್ನು ಸುಟ್ಟು ಅದರಿಂದ ಬರುವಂತಹ ಭಸ್ಮವನ್ನು ನೀವು ನೀರಿನ ಜೊತೆ ಹಾಕಿ ಕುಡಿಯುವುದರಿಂದ ನಿಮಗೆ ಬರುವಂತಹ ಬೆಕ್ಕಲಿಕೆ ಕಾಯಿಲೆ ಗುಣವಾಗುತ್ತದೆ ಮತ್ತು ಆ ಭಸ್ಮವನ್ನು ಜೇನಿನ ತುಪ್ಪದ ಜೊತೆ ಮಿಕ್ಸ್ ಮಾಡಿ ಅದನ್ನು ನೆಕ್ಕುವುದರಿಂದಲೂ ಕೂಡ ಈ ಒಂದು ಕಾಯಿಲೆಯನ್ನು ಗುಣಮುಖ ಮಾಡಬಹುದಾಗಿದೆ.