Fri. Dec 8th, 2023

ಆಯುರ್ವೇದ ದಿನಚರಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಮಸ್ಕಾರ ಸ್ನೇಹಿತರೆ ಇದೀಗ ನಾವು ಹೇಳುವಂತಹ ಈ ವಿಷಯವನ್ನು ನೀವು ತಿಳಿದುಕೊಳ್ಳಲೇಬೇಕು ಏಕೆಂದರೆ ಆಯುರ್ವೇದ ದಿನಚರಿಯನ್ನು ನೀವು ಪಾಲನೆ ಮಾಡಿದರೆ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಆಗು ಅಂದುಕೊಂಡು ಅಂತಹ ಎಲ್ಲ ಕೆಲಸಗಳು ಆಗುತ್ತದೆ ಹಾಗಾದರೆ ಹೇಗೆ ಪಾಲನೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ ಮೊದಲಿಗೆ ಬೆಳಿಗ್ಗೆ ನೀವು ಯಾವ ಸಮಯದಲ್ಲಿ ಹೇಳಬೇಕು ಅಂದರೆ ಬ್ರಾಹ್ಮಿ ಮುಹೂರ್ತ ದಲ್ಲಿ ಎದ್ದೇಳಬೇಕು ಮೊದಲನೆಯದಾಗಿ 3ಗಂಟೆಯಿಂದ ಮೂರುವರೆ ವರೆಗೆ ಒಮ್ಮೆ ಹೇಳಬೇಕು ಅಥವಾ ಎರಡನೆಯದಾಗಿ ನಾಲ್ಕು ಗಂಟೆಯಿಂದ 4:30 ಒಳಗಡೆ ಇರಬೇಕು ನಂತರ ನಾಲ್ಕೂವರೆಯಿಂದ 5:30 ಒಳಗಡೆ ಎದ್ದೇಳಬೇಕು ನಂತರ ನಿಮ್ಮ ಕೆಲಸಗಳನ್ನು ಮಾಡಲು ಶುರು ಮಾಡಬೇಕು ಈ ಕೆಳಗಿನ ವಿಡಿಯೋ ನೋಡಿ.

ಎದ್ದ ತಕ್ಷಣ ನೀವು ಮನೆಯಲ್ಲಿ ಇರುವಂತಹ ಯಾವುದಾದರೂ ಆಯುರ್ವೇದ ಚೂರ್ಣ ದಿಂದ ನಮ್ಮ ಹಲ್ಲನ್ನು ಶುದ್ಧ ಮಾಡಬೇಕು ಅದಾದಮೇಲೆ ಏನು ಮಾಡಬೇಕು ಅಂದರೆ ಸ್ನಾನ ಮಾಡಬೇಕು ಸ್ನಾನ ಮಾಡುವ ಮೊದಲು ನೀವು ಮತ್ತು ಕೈಗೆಲ್ಲ ನೀರನ್ನು ಹಾಕಬೇಕು ನಂತರ ಹೊಕ್ಕಳಿನ ಭಾಗಕ್ಕೆ ಚೆನ್ನಾಗಿ ನೀರನ್ನು ಹಾಕಿ ಶುದ್ಧ ಮಾಡಬೇಕು ಅದಾದ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಬೇಕು ನಂತರ ಬೆಳಗಿನ ಉಪಹಾರವನ್ನು ಸೇವನೆ ಮಾಡಬೇಕು ಅದಾದಮೇಲೆ ಮಧ್ಯಾಹ್ನ ಊಟವನ್ನು ಸೇವನೆ ಮಾಡಬೇಕು ನಂತರ 6:30 ಒಳಗಡೆ ಸಂಜೆ ತಿಂಡಿಯನ್ನು ಸೇವನೆ ಮಾಡಬೇಕು ನಂತರ ರಾತ್ರಿ ಮಲಗಬೇಕಾದರೆ ಕಣ್ಣಿಗೆ ಅಥವಾ ಹೊಟ್ಟೆಗೆ ಸ್ವಲ್ಪ ಎಣ್ಣೆಯನ್ನು ಅಥವಾ ತುಪ್ಪವನ್ನು ಸವರಿ ಮಲಗಬೇಕು ಹೀಗೆ ಮಾಡಿದರೆ ನಿಮ್ಮ ದಿನಚರಿ ತುಂಬಾ ಚೆನ್ನಾಗಿರುತ್ತದೆ ಮತ್ತು ನಿಮ್ಮ ಆರೋಗ್ಯವೂ ಕೂಡ ತುಂಬಾ ಚೆನ್ನಾಗಿರುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458