ಚಕ್ರ ಜಾಗೃತಿ ಮತ್ತು ಗರ್ಭ ಸಮಸ್ಯೆ ಮತ್ತು ಗರ್ಭದ ಪಯಣ ಮದು ವೆ ಮತ್ತು ಸಂಬಂಧಗಳ ಪಯಣ ಪೋಷಕರ ಕಾರ್ಯಗಾರ ಪ್ರತಿ ತಿಂಗಳು ಹುಣ್ಣಿಮೆಯ ಧ್ಯಾನ ಎಲ್ಲ ಸಮಸ್ಯೆಗಳಿಗೂ ವೈಯಕ್ತಿಕ ಆಪ್ತ ಸಾಯೋಲ್ಲ ಜನ ಯಾವುದೇ ತೊಂದರೆಗಳಿಗೂ ಈ ಎಲ್ಲಾ ಕಾರ್ಯ ಗಳನ್ನು ನೇರವಾಗಿ ಮತ್ತು ಆನ್ಲೈನ್ನಲ್ಲಿ ನಾವು ತೆಗೆದುಕೊಳ್ಳ ಲಾಗು ವುದು ಸೋಮವಾರದಿಂದ ಶುಕ್ರವಾರದ ತನಕ ಬೆಳಗ್ಗೆ 10 ಗಂಟೆಗೆ ಸಂಜೆ ಐದರವರೆಗೆ ನೀವು ವಿಡಿಯೋದಲ್ಲಿ ಇರುವ ನಂಬರ್ಗೆ ಸಂಪರ್ಕಿ ಸಬಹುದು ಈ ಜ್ಞಾನವನ್ನು ಪಡೆದುಕೊಳ್ಳಲು ಭೇದಭಾವ ಇಲ್ಲ. ವಯ ಸ್ಸಿನ ಅಂತರ ಇರುವುದಿಲ್ಲ. ಜಾತಿ ಮತ ಕುಲ ಏನೂ ಇರುವುದಿಲ್ಲ. ನಮಗೆ ಒಂದು ಪ್ರಾಣ ಅಂತ ಇದ್ದರೆ. ದಿಯಾ ಅಂತ ಇದ್ದರೆ ನಾವು ಜ್ಞಾನವನ್ನು ಪಡೆದುಕೊಳ್ಳಬಹುದು. ಇದನ್ನ ಪಡೆದುಕೊಳ್ಳೋಕೆ ನಮಗೆ ಸಾಧ್ಯ ಇಲ್ಲ ನಾವು ಅದಕ್ಕೆ ಅರ್ಥಪೂರ್ಣ ರಲ್ಲ ಅಂತ ಯಾರೂ ಭಾವಿಸಬಾರದು ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ ಎಂದು ಭಾವಿಸಬೇಕು ಅದನ್ನು ನಾವು ದಾನವಾಗಿ ಪಡೆಯಬೇಕು.
ಧ್ಯಾನ ಅನ್ನುವುದು ಪ್ರಾಣಿ ಜನ ಪರಶು ಎಲ್ಲವು ಪಡೆದುಕೊಳ್ಳಬಹುದು ಆದರೆ ನಮಗೆ ಒಂದು ಮನಸ್ಸು ಎನ್ನುವುದು ಇರಬೇಕು. ಮನುಷ್ಯರಿಗೆ ಯೋಚನೆ ಮಾಡುವ ಶಕ್ತಿ ಇದೆ. ಮನುಷ್ಯನಿಗೆ ಯೋಚನೆ ಮಾಡುವಂ ತ ಒಂದು ಮನಸು ಇದೆ ಅಂತ ಪ್ರತಿಯೊಬ್ಬರು ಹೇಳುತ್ತಲೇ ಇರುತ್ತಾರೆ ನಾವು ಕೂಡ ಅಂದುಕೊಳ್ಳುತ್ತೇವೆ.ನಮ್ಮ ಪ್ರಕಾರ ಪ್ರಾಣಿಗಳಿಗೂ ಕೂಡ ಯೋಚಿಸಲು ಶಕ್ತಿ ಇದೆ ಎಂದು ಅಂದುಕೊಳ್ಳುತ್ತೇವೆ ನಮಗಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಎಂದು ನಾವು ಭಾವಿಸುತ್ತೇವೆ. ನಮ್ಮ ಮನೆ ಯಲ್ಲಿ ಪ್ರಾಣಿಗಳನ್ನು ಹಾಕುತ್ತಿದ್ದರೆ ಅವು ಯಾವ ರೀತಿ ಯೋಚಿಸು ತ್ತಿದ್ದೇವೆ ಎಂದು ನಾವು ಕಣ್ಣಾರೆ ನೋಡಬಹುದು. ನಾವು ಅವುಗಳನ್ನು ಮಾತನಾಡಿಸಿದರೆ ಅವು ನಮ್ಮ ಮಾತಿಗೆ ಎಷ್ಟು ಚೆನ್ನಾಗಿ ಉತ್ತರ ಕೊಡುತ್ತಾರೆ ಎಂದು ನೋಡಬಹುದು. ಅವು ಯೋಚನೆ ಮಾಡುತ್ತವಲ್ಲ ನಾವ್ಯಾಕೆ ಯೋಚನೆ ಮಾಡುವುದಿಲ್ಲ ಎಂದು ಹೇಳಬೇಕು. ಆದರೆ ನಾವ್ಯಾಕೆ ಸರಿಯಾಗಿ ಯೋಚಿಸಲು ಆಗುತ್ತಿಲ್ಲ ಯಾಕೆ ಸರಿಯಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಇಷ್ಟೊಂದು ದೊಡ್ಡ ಜೀವನದಲ್ಲಿ ನಮಗೆ. ಎಷ್ಟೊಂದು ಅನುಭವಗಳನ್ನು ಪಡೆದಿದ್ದರೂ ಕೂಡ. ಮೂರ್ಖರ ತರ ನಾವ್ಯಾಕೆ. ನಮ್ಮ ಒಂದು ನಡವಳಿಕೆಯನ್ನು ತೋರಿಸುತ್ತಿರುತ್ತದೆ. ಎಷ್ಟೊಂದು ತೊಂದರೆಗಳನ್ನು ನಾವು ಅನುಭ ವಿಸುತ್ತಿರುತ್ತೇವೆ ಎಷ್ಟೊಂದು ನೋವುಗಳ ನಮ್ಮ ಜೀವನದಲ್ಲಿ ಇದೆ. ಎಷ್ಟೊಂದು ವಿಚಾರಗಳನ್ನು ನಾವು ತಿಳಿದುಕೊಳ್ಳುತ್ತೇವೆ. ಆದ್ರೂ ಸಹ ಏನು ಗೊತ್ತಿಲ್ಲ ಅಂತ ಒಂದು ಸಲ. ಅಥವಾ ಎಲ್ಲವೂ ಗೊತ್ತಿದೆ ಅಂತ ಇನ್ನೊಂದು ಸಲ. ಈ ರೀತಿ ಹೇಳಿಕೊಂಡು ನಮ್ಮ ಜೀವನವನ್ನು ನಡೆಸುತ್ತಿರುತ್ತೇವೆ ನಾವು ಕೂಡ ಅಂದುಕೊಳ್ಳಬಹುದು ನಮಗೂ ಧ್ಯಾನ ಮಾಡುವ ಶಕ್ತಿಯಿದೆ ಎಂದು.