Sat. Dec 9th, 2023

ಈ ಘಟನೆ ನಡೆದಿದ್ದು 40 ವರ್ಷದ ಹಿಂದೆ ಬೃಂದಾವನದಲ್ಲಿ ಒಬ್ಬ ಸ್ವಂತಂ ಇರುತ್ತಿದ್ದವನು ಪ್ರತಿನಿತ್ಯ ಶಿವನನ್ನು ಪೂಜಿಸಿ ಆರಾಧಿಸಿ ಜಲವನ್ನು ಅರ್ಪಿಸುತ್ತಿದ್ದ ಅಲ್ಲಿನ ಮಣ್ಣನ್ನು ತೆಗೆದುಕೊಂಡು ತಿಲಕದ ರೂಪದಲ್ಲಿ ಹಚ್ಚಿಕೊಂಡು ಹಿಂತಿರುಗುತ್ತಿದ್ದ ಆದರೆ ಅವನು ಯಾವಾಗಲೂ ಮಂದಿರದೊಳಗ ಹೋಗುತ್ತಿರಲಿಲ್ಲ ಅಲ್ಲಿರುವ ಅಕ್ಕಪಕ್ಕದ ಜನರೆಲ್ಲ ಜಡ್ಜ್ ಸಾಹೇಬರೇ ಜಡ್ಜ್ ಸಾಹೇಬರೇ ಎಂದೆ ಕರೆಯುತ್ತಿದ್ದರು ಒಬ್ಬ ವ್ಯಕ್ತಿಯು ಅಲ್ಲಿನ ಪುರೋಹಿತರು ಯಾತಕ್ಕಾಗಿ ಜನರು ಜಡ್ಜ್ ಸಾಹೇಬರೆ ಎಂದು ಕರೆಯುತ್ತಾರೆ.ಆಗ ಪುರೋಹಿತರು ನಡೆದ ಸತ್ಯ ಘಟನೆಯನ್ನು ಹೇಳುತ್ತಾನೆ ಹಲವು ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಜಡ್ಜನ ಕೆಲಸ ಅಂದರೆ ನ್ಯಾಯಾಧೀಶರ ಕೆಲಸಮಾಡುತ್ತಿದ್ದರು ಇವರು ಒಬ್ಬ ವ್ಯಕ್ತಿಯ ಕೇಸನ್ನು ವಿಚಾರಣೆಗೆ ತೆಗೆದುಕೊಂಡಿದ್ದರು ಅಂದಿನಿಂದ ಇವರ ಜೀವನವೇ ಬದಲಾಗಿ ಹೋಯಿತು ಆದರೆ ವಿಷಯ ಈ ರೀತಿ ಇದೆ ಜಡ್ಜ್ ಇದ್ದ ಊರಿನ

ಪಕ್ಕದಲ್ಲಿ ಒಂದು ಗ್ರಾಮ ವಿತ್ತು ಅಲ್ಲಿ ಬೋಲಾ ಎಂಬ ಹೆಸರಿನ ವ್ಯಕ್ತಿ ಇರುತ್ತಿದ್ದ ಈ ವ್ಯಕ್ತಿಯು ತುಂಬಾ ಬಡವನಾಗಿದ್ದ ಮಗಳ ಮದುವೆಗಾಗಿ ಊರಿನ ಜಮೀನ್ದಾರ ನಿಂದ ಸಾಲ ಪಡೆದುಕೊಂಡಿದ್ದ ಬೋಲನು ಸಾಲವನ್ನು ಬಡ್ಡಿ ಸಮೇತ ವಾಪಸ್ ಮಾಡಲು ಹೋಗಿ ಜಮೀನ್ದಾರರು ಕಾಗದದ ಮೇಲೆ ತನ್ನ ಹಸ್ತ ಅಕ್ಷರವನ್ನು ತೆಗೆದುಕೊಂಡು ಅದರಲ್ಲಿ ಹೀಗೆ ಬರೆದಿತ್ತು.ಬೋಲನು ತೆಗೆದುಕೊಂಡ ಸಾಲವನ್ನು ಬಡ್ಡಿ ಸಮೇತ ಹಿಂತಿರುಗಿ ಸುತ್ತಿದ್ದಾನೆ ಎಂದು ಇದರ ನಂತರ ಜಮೀನ್ದಾರನು ಬೋಲನಿಗೆ ಹೇಳಿದ ಕಾಗದ ಪತ್ರವನ್ನು ಸರಿಯಾಗಿ ಗಮನದಲ್ಲಿಟ್ಟು ಓದಿಕೋ ಆದರೆ ಬೋಲನು ಅನರಕ್ಷತಆಗಿದ ಆಗ ಬೋಲನ್ ಹೇಳಿದ ಏನೇ ಆಗಲಿ ನನ್ನ ದೇವರು ಬೋಲೆನಾಥ್ ನೋಡಿಕೊಳ್ಳುತ್ತಾನೆ ಎಂದು ಹೇಳಿದ ಇದನ್ನು ಕೇಳಿ ಜಮೀನ್ದಾರನ ಮನಸ್ಸಿನಲ್ಲಿ ದುರಾಸೆ ಬಂದುಬಿಟ್ಟಿದ ಇವನು ಅನಕ್ಷರತ ಇವನಿಗೆ ಏನು ತಿಳಿಯುವುದಿಲ್ಲ ಪತ್ರವನ್ನು ಬದಲಾಯಿಸೋಣ ಎಂದು ಪತ್ರವನ್ನು ಬದಲಾಯಿಸಿ ಬಿಡುತ್ತಾನೆ ಕೆಲವು ದಿನಗಳ ನಂತರ ಜಮೀನ್ದಾರನು ಬಲನ ಮೇಲೆ ಕೇಸ್ ಹಾಕುತ್ತಾನೆ ಬೋಲನ ಇಲ್ಲಿಯವರೆಗೂ ನನ್ನ ಸಾಲ ತಿಳಿಸಿಲ್ಲ ಎಂದು ಹೇಳುತ್ತಾನೆ.