Sat. Dec 9th, 2023

ಪ್ರಪಂಚದಲ್ಲಿ ಎಲ್ಲರೂ ಕೂಡ ಬಳಲುತ್ತಿರುವ ಸಮಸ್ಯೆ ಏನೆಂದರೆ ಮಲಬದ್ಧತೆ ಮಾನ ಕಾಂತಿಮಾನ ಕಬ್ಬಿಣ ಅದರಲ್ಲೂ ಕೂಡ ನಮ್ಮ ಭಾರತೀಯರಿಗಿಂತಲೂ ಪಶ್ಚಿಮ ದೇಶದಲ್ಲಿ ಈ ಸಮಸ್ಯೆಗಳಿಂದ ಅತಿ ಹೆಚ್ಚು ಬಳಲುತ್ತಿದ್ದಾರೆ. ಮಲಬದ್ಧತೆಗೆ ಕಾರಣ ಏನೆಂದರೆ ಇದಕ್ಕೆ ವೈದ್ಯರು ಏನೆಂದು ಹೇಳುತ್ತಾರೆ ಎಂದರೆ ನೀರು ಕುಡಿಯದೆ ಇರುವ ಸಮಸ್ಯೆ ಇರುವುದರಿಂದ ಮಲಬದ್ಧತೆ ಬರುತ್ತದೆ ಎಂದು ಹೇಳುತ್ತಾರೆ. ಫೈಬರ್ ತಿನ್ನದೇ ಇರುವ ಕಾರಣ ಕರೆಂಟ್ ರಿಯಲ್ ಕಾರಣ ಇತ್ಯಾದಿ ಇತ್ಯಾದಿ ಕಾರಣಗಳನ್ನು ಕೊಡುತ್ತಾರೆ. ವೈದ್ಯರು ಹೇಳಿರುವುದು ಸರಿ ಆದರೆ ಅದಕ್ಕೆ ಮುಖ್ಯವಾದ ಕಾರಣ ಏನೆಂದರೆ ಅಪಾಯ ವಾಯು ವಿಕೃತಿ ಇದರಲ್ಲಿ ಆಯುರ್ವೇದದ ಆಶ್ರಯ ಕೂಡ ಇದೆ. ಆಯುರ್ವೇದ ಪ್ರಥಮ ಚಿಕಿತ್ಸೆ ಮೊದಲನೇದು ಮನೆ ಮದ್ದು ಮನೆಮದ್ದು ಆಯು ರ್ವೇದದ ಮೊದಲ ಪ್ರಥಮ ಚಿಕಿತ್ಸೆಯಾಗಿದೆ. ಆಳ ವಾದಂತಹ ಜ್ಞಾನ

ತ್ರಿದೋಷಗಳು ಇವೆ ಅದು ಯಾವುದೆಂದರೆ ವಾತ ಪಿತ್ತ ಕಫ ಈ ಮೂ ರು ತ್ರಿದೋಷಗಳಲ್ಲಿ ಮತ್ತೆ 5 ವಾತದಲ್ಲಿ ಐದು ವಿಧ ಅದು ಯಾವು ದೆಂದರೆ ಪ್ರಾಣವಾಯು ಉದಾನವಾಯು ಅಪಾನವಾಯು ಸಮಾನ ವಾಗಿ ಮತ್ತು ವ್ಯಾನವಾಯು e5 ವಾಯು ಗಳಲ್ಲಿ ಒಂದ್ ಆಗಿರು ವಂತಹ ಅಪಾನವಾಯು. ಒಂದೊಂದು ವಾಯುವಿನ ಕೆಲಸ ಒಂದೊಂ ದು ರೀತಿ ಇರುತ್ತದೆ ಪ್ರಾಣವಾಯು ನಿಮ್ಮ ಪ್ರಾಣವನ್ನು ಮೇಂಟೇನ್ ಮಾಡುತ್ತದೆ ಉದಾನವಾಯು ನಿಮ್ಮ ಧ್ವನಿಯನ್ನು ಮೇಂಟೇನ್ ಮಾಡುತ್ತದೆ. ಸಮಾನವಾಗಿ ನಿಮ್ಮ ಜೀರ್ಣಶಕ್ತಿಯನ್ನು ಮೆಂಟೆನ್ ಮಾಡುತ್ತದೆ ಮತ್ತು ಮುಖ್ಯವಾದ ವಾಯು ಏನೆಂದರೆ ಅಪಾನವಾಯು ನಿಮ್ಮ ಸೊಂಟದ ಭಾಗದ ಕೆಳಗೆ ಕೆಲಸ ಮಾಡುವಂತಹ ಮುಖ್ಯವಾದ ವಾಯು. ಸೊಂಟದ ಕೆಳಗೆ ಬರುವಂತಹ ಮಲಬದ್ಧತೆಯ ಸಮಸ್ಯೆ ಅದಕ್ಕೆ ಮುಖ್ಯವಾದ ಕಾರಣ ಅಪಾಯ ವಾಯುವಿನ ವಿಕೃತಿ ಅದಕ್ಕೆ ಅಪ್ಪನ ವಾಯುವಿಗೆ ಸೇರುವಂತೆ ದ್ರವ್ಯವನ್ನು ನೀವು ಸೇವಿಸಿದರೆ ಇದು ಸರಿಯಾಗುತ್ತದೆ. ಅಪಾನ ವಾಯು ವಿಗೆ ತುಂಬಾ ಶ್ರೇಷ್ಠವಾದ ಅಂತಹ ದ್ರವ್ಯ ಯಾವುದೆಂದರೆ ಇದನ್ನು ನೀವು ಮುಖ್ಯವಾಗಿ ನೆನಪಿಟ್ಟುಕೊ ಳ್ಳಬೇಕು ಅದೇನೆಂದರೆ ಮರಣ.