Tue. Mar 19th, 2024

ಪ್ರತಿಯೊಬ್ಬರಿಗೂ ಹುಳುಕಲ್ಲು ಸಮಸ್ಯೆ ಇದ್ದೇ ಇರುತ್ತದೆ. ಹುಲಿಕಲ್ಲು ಸಮಸ್ಯೆ ಪರಿಹಾರ ಆಗಬೇಕಾದರೆ ನಾನು ಹೇಳುವ ಮನ ಮದ್ದನ್ನು ಉಪಯೋಗಿಸಿ ಇದರ ಬಗ್ಗೆ ತಿಳಿಸಿಕೊಡುತ್ತೇನೆ ಬನ್ನಿ. ನಾನು ಹೇಳುವ ಈ ಮನೆ ಮದ್ದನ್ನು ನೀವು ಉಪಯೋಗಿಸುವುದರಿಂದ ಹುಳುಕಾಗಿದ್ದರೆ ಅದು ಮತ್ತೊಂದು ಹಲ್ಲಿಗೆ ಅಂಟಿಕೊಳ್ಳುತ್ತದೆ. ಈ ರೀತಿಯಾಗಿ ಆಗಬಾರದು ಎಂದರೆ ಮತ್ತು ಹಲ್ಲಿನಲ್ಲಿ ಯಾವುದೇಬ್ಯಾಕ್ಟೀರಿಯಾ ಇದ್ದರೆ ಅದನ್ನು ಕೂಡ ಸಾಯಿಸುತ್ತದೆ. ಮತ್ತು ಹಲ್ಲು ಹಳದಿಯಾಗಿದ್ದರೆ. ನಾನು ಹೇಳುವ ಈ ಮನೆ ಮದ್ದನ್ನು ಮಕ್ಕಳಿಂದ ಹಿಡಿದು ದೊಡ್ಡವರ ತನಕ ಉಪಯೋಗಿಸಬಹುದು. ಈ ಮನೆ ಮದ್ದನ್ನು ಯಾವ ರೀತಿ ಮಾಡೋದು ಎಂದು ಹೇಳುತ್ತೇನೆ. ಈ ಕೆಳಗಿನ ವಿಡಿಯೋ ನೋಡಿ.

ಸೀತಾಫಲ ಹಣ್ಣು ಇದರ ಎಲೆಗಳಿಂದ ಪ್ರಾಚೀನ ಕಾಲದಿಂದಲೂ ಔಷಧಿ ತಯಾರಿಸಿಕೊಂಡು ಗುಣಪಡಿಸಿಕೊಳ್ಳುತ್ತಿದ್ದರು. ಈ ಔಷಧಿಯನ್ನು ಬಳಸುವುದರಿಂದ ಹಲ್ಲು ಕಪ್ಪಾಗುವುದು ಹುಳ ಬಿಳುವುದು ಕಡಿಮೆಯಾಗುತ್ತದೆ. ಇಲ್ಲಿ ನಾನು ಸೀತಾಫಲದ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಚೆನ್ನಾಗಿ ತೊಳೆದು ಕೊಂಡಿದ್ದೇನೆ. ಸೀತಾಫಲ ಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅದರ ಎಲೆ ಕೂಡ ತುಂಬಾನೇ ಒಳ್ಳೆಯದು ಸೀತಾಫಲ ಎಲೆಯನ್ನು ಮಾಡಿಕೊಂಡು ಒಂದು ಕುಟಾಣಿ ಒಳಗೆ ಹಾಕಿ ಅದರ ಜೊತೆ ಸ್ವಲ್ಪ ಹಿಂಗನ್ನು ಸೇರಿಸಿ ಚೆನ್ನಾಗಿ ಕುಟ್ಟಿ ನುಣ್ಣಗೆ ಮಾಡಿ ಅದನ್ನು ಉಂಡೆ ಕಟ್ಟಿ ಹಲ್ಲು ನೋವು ಯಾವ ಜಾಗದಲ್ಲಿ ಇದೆಯೋ ಆ ಜಾಗದಲ್ಲಿ ಇಟ್ಟಿ ಮೇಲಿನ ಹಲ್ಲನ್ನು ಕಚ್ಬಬೇಕು ಈ ರೀತಿಯಾಗಿ ಮಾಡುವುದರಿಂದ ಹಲ್ಲಿನಲ್ಲಿರುವ ನೋವು ಕಡಿಮೆಯಾಗುತ್ತದೆ.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229