Tue. Mar 19th, 2024

ದೇಶಾದ್ಯಂತ ಮತ್ತು ರಾಜ್ಯಾದ್ಯಂತ ಎಲ್ಲ ಕಡೆ ಈಗ ಕರೋನದ ಎರಡನೇ ಅಲೆ ಕಾಣಿಸಿಕೊಂಡಿದೆ ಇದಕ್ಕೆ ಸಾಕಷ್ಟು ಜನರು ಸಾವನಪ್ಪುತ್ತಿದ್ದಾರೆ. ಹಾಗೂ ಸಾಕಷ್ಟು ಕುಟುಂಬಗಳು ತುಂಬ ಗಾಬರಿಯಾಗಿ ಅವರ ಪರಿಸ್ಥಿತಿಗಳು ತುಂಬಾ ಕೆಟ್ಟಿದೆ ಮತ್ತು ಜನರು ಸಾವನ್ನಪ್ಪುತ್ತಿದ್ದಾರೆ. ಇದು ದೊಡ್ಡ ವೈರಸ್ ಎಂದು ಜನರ ತಿಳಿದುಕೊಂಡಿದ್ದಾರೆ ಆದರೆ ಜನರು ಸರಿಯಾದ ರೀತಿಯಲ್ಲಿ ಆರೋಗ್ಯದಲ್ಲಿ ಮುಂಜಾಗ್ರತೆ ಕಾಪಾಡಿಕೊಂಡಿದ್ದಾರೆ ಈ ರೋಗವನ್ನು ನಿವಾರಣೆ ಮಾಡಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರು ಕರೋನ ರೋಗ ಸೋಂಕು ಕಾಣಿಸಿಕೊಂಡ ವ್ಯಕ್ತಿಗಳು ಸರಿಯಾದ ರೀತಿ ಆರೋಗ್ಯಕರವಾಗಿದ್ದರೆ ನಿಮ್ಮ ಆರೋಗ್ಯ ತುಂಬಾ ಸುಂದರವಾಗಿರುತ್ತದೆ ಈ ರೋಗ ದಿಂದ ನೀವು ಪಾರಾಗಲು ಒಂದು ಮಂತ್ರವಿದೆ ನರಸಿಂಹಸ್ವಾಮಿ ಮಂತ್ರ ನಿಮಗೆ ಕಡಿಮೆಯಾಗುತ್ತದೆ.

ಆ ಮಂತ್ರ ಅದೆಂದರೆ ಕಾರೋನೋ ಭವತು ಭಕ್ತ ಮಯ ಭವತು ತದಿಯ ಹೇತುನ ವನ್ ಪರಿಹಾರ ಸಜೀವನ ಮುಖಾನ ಸದಾ ಸುದ ಹಾರನ ಶುಭ ವಿಷಯ ಚಿಂತನ ಕುರು ಜನನ ಇದರ ಅರ್ಥ ಹೇ ನರ ಸಿಂಹ ಸ್ವಾಮಿ ನಿನ್ನ ಭಕ್ತರ ಮೇಲೆ ದಯಮಾಡು ಕರೋನ ಮುಂತಾದ ರೋಗಗಳ ಅನ್ನು ನಿವಾರಣೆ ಮಾಡು. ಈ ರೋಗಗಳು ಭೂಮಿಯ ಮೇಲೆ ಇರುವುದು ಅದನ್ನು ನಿವಾರಣೆ ಮಾಡು ಮಾಂಸಾಹಾರ ಹಿರಣ್ಯ ಕಶ್ಯಪ ನಿಂತೆ ಮತ್ತು ಅಶುದ್ಧವಾದ ಆಚರಣೆಗಳನ್ನು ಸಂಹರಿಸು ಜನರಿಗೆ ಪರಿಶುದ್ಧವಾದ ಆಹಾರವನ್ನು ನೀಡಿ ಅವರ ಆರೋಗ್ಯವನ್ನು ಉತ್ತಮ ಮಾಡಿ ಜನರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕೆಂದು ಈ ಮಂತ್ರವಾಗಿದೆ ಆದ್ದರಿಂದ ಈ ಮಂತ್ರವನ್ನು ಪಠಿಸಿ ನಿಮಗೆ ಒಳ್ಳೆಯದು ಆಗುತ್ತದೆ. ಯಾವುದೇ ರೋಗ ಬರುವುದಿಲ್ಲ ಪ್ರತಿಯೊಬ್ಬರು ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು ಇದರ ಬಗ್ಗೆ ಒಂದು ಕಮೆಂಟ್ ಮಾಡಿ.