Tue. Mar 19th, 2024

ಜೀವನವೆಲ್ಲ ಸುಖವಾಗಿ ಇರಬೇಕಾದರೆ ಇವೆರಡನ್ನು ಮರೆತುಬಿಡು ಇವೆರಡನ್ನು ನೆನಪಿನಲ್ಲಿಡು. ಈ ವಿಚಾರದ ಬಗ್ಗೆ ತಿಳಿದುಕೊಳ್ಳೋಣ. ದೊಡ್ಡವರು ಹೇಳುತ್ತಾರೆ ಎರಡನ್ನು ಮರೆಯಬೇಕು ಎರಡನ್ನು ನೆನಪಿಟ್ಟುಕೊಳ್ಳಬೇಕು ಇವೆರಡನ್ನು ಮಾಡಿದರೆ ಜೀವನ ಕೆಡುವುದಿಲ್ಲ ಜೀವನವನ್ನು ಕಟ್ಟಿಕೊಳ್ಳುತ್ತಾರೆ. ಇಷ್ಟನ್ನು ಮಾಡಿಬಿಟ್ಟರೆ ಬದುಕು ಸುಂದರವಾಗುತ್ತದೆ. ಅಷ್ಟೇ ಅಲ್ಲದೆ ಸಮಾಜವು ಕೂಡ ಸುಂದರವಾಗುತ್ತದೆ. ಯಾವುದೆಂದರೆ ಏನೇಕೊಟ್ಟರು ನಗುತ್ತಾ ಇರಬೇಕು ಮುಖವನ್ನು ಗಂಟಾಕಿ ಕೊಳ್ಳಬಾರದು. ಹೂ ಕೊಟ್ಟರು ನಗಬೇಕು ಹಣ್ಣು ಕೊಟ್ಟರು ನಗಬೇಕು ಮುಖವನ್ನು ಗಂಟಾಕಿ ಕೊಳ್ಳಬಾರದು. ಮುಖದಿಂದ ನಗುವುದಕ್ಕೆ ದುಡ್ಡು ಕೊಡಬೇಕಾಗಿಲ್ಲ ಮನಸ್ಸಿನಿಂದ ನಗುವುದಕ್ಕೂ ದುಡ್ಡು ಕೊಡಬೇಕಾಗಿಲ್ಲ. ಈ ಕೆಳಗಿನ ವಿಡಿಯೋ ನೋಡಿ.

ಸಂತೋಷ ಪಡುವುದಕ್ಕೂ ಕೂಡ ಯಾವ ದುಡ್ಡನ್ನು ಖರ್ಚು ಮಾಡಬೇಕಾಗಿಲ್ಲ ಅದಕ್ಕೆ ಯಾವುದನ್ನು ಮರೆಯಬೇಕು ಯಾವುದನ್ನು ನೆನಪಿನಲ್ಲಿಟ್ಟುಕೊಡಬೇಕು ಎಂದರೆ. ನಾವು ಜನಕ್ಕೆ ಒಳ್ಳೆಯದನ್ನು ಮಾಡಿದ್ದೇವೆ ಎಂಬುದನ್ನು ಮರೆಯಬೇಕು, ನಾವು ಚೆನ್ನಾಗಿರಬೇಕಾದರೆ. ಇದು ಜೀವನದಲ್ಲಿ ನಾವು ನೆಮ್ಮದಿಯಿಂದ ಇರಬೇಕಾದರೆ ಮೊದಲು ಮಾಡಬೇಕಾದ ಕೆಲಸ ನಿನಗೆ ಏನು ಕೆಟ್ಟದ್ದನ್ನು ಮಾಡಿದ್ದಾರೆ ನಿನ್ನ ಜನ ಅದನ್ನು ಮರೆತುಬಿಡಬೇಕು ನಿನ್ನ ಜೀವನದಲ್ಲಿ ನೆಮ್ಮದಿ ಬೇಕು ಎಂದರೆ ಇವೆರಡನ್ನು ಜೀವನದಲ್ಲಿ ಸಮಾನವಾಗಿ ತೆಗೆದುಕೊಂಡು ಹೋದರೆ ಜೀವನದಲ್ಲಿ ತುಂಬಾ ಸುಖವಾಗಿರಬಹುದು.
ಶ್ರೀ ಕೋರಗಜ್ಜ ಜ್ಯೋತಿಷ್ಯಾಲಯ-ಪಂಡಿತ್ ಶ್ರೀ ರವೀಂದ್ರ ಭಟ್ ಆಚಾರ್ಯ.ಈವರು ತುಳುನಾಡಿನ ಪ್ರಖ್ಯಾತ ದೈವಶಕ್ತಿ ಜ್ಯೋತಿಷ್ಯರು ಮತ್ತು ಪ್ರಧಾನ ತಾಂತ್ರಿಕರು.90089-01229

ವಂಶ ಪಾರಂಪರಿಕ ಜ್ಯೋತಿಷ್ಯರಾದ ಇವರು 32 ವರ್ಷ ಸುಧಿರ್ಘ ಅನುಭವ ಇರುವಂತಹ ತಾಂತ್ರಿಕರು.ಇವರಲ್ಲಿ ಅನೇಕ ಜನರು ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡು ಇಂದಿಗೂ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಜನಗಳ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಅದರ ಮೂಲವನ್ನು ಹುಡುಕಿ ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ಇವರಲ್ಲಿ ಯಾವುದೇ ವಿಷಯಕ್ಕೇ ಸಂಬಂಧ ಪಟ್ಟ-ಗುಪ್ತ ಸಮಸ್ಯೆಗಳು, ಸ್ತ್ರೀ-ಪುರುಷ ವಶೀಕರಣ, ಶತ್ರು ನಾಶ ಸಮಸ್ಯೆಗಳು ಗುಪ್ತವಾಗಿರುತ್ತೆದೆ ಹಾಗೆ ಪರಿಹಾರ ಶಾಶ್ವತವಾಗಿ ಮಾಡಿಕೊಡುತ್ತಾರೆ.90089-01229

ಯಾವುದೇ ಸಮಸ್ಯೆಗಳಿದ್ದರು:- ಮದುವೆ ವಿಚಾರ, ಉದ್ಯೋಗ ಸಮಸ್ಯೆ, ಗಂಡ-ಹೆಂಡತಿಯ ಸಮಸ್ಯೆ,ವಶೀಕರಣ, ಪ್ರೇಮ ವಿಚಾರ, ಬಿಸಿನೆಸ್, ಆರ್ಧಿಕ ಸಮಸ್ಯೆ, ಇನ್ನು ಯಾವುದೇ ಸಮಸ್ಯೆಗಳಿದ್ದರು ಕೇವಲ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.90089-01229